
MANGALORE: ಕರಾವಳಿಯಲ್ಲಿ ಯುಪಿ ಮಾದರಿಯಲ್ಲೇ ಟಫ್ ರೂಲ್ಸ್...!!!
Thursday, October 27, 2022
ಕರ್ನಾಟಕ ಜಾನುವಾರ ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮದಲ್ಲಿ ಜಿಲ್ಲಾಡಳಿತ ಮೂವರ ಮನೆಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ಧಾರೆ. ಅಕ್ರಮ ಗೋಮಾಂಸ ಸಾಗಣೆ ಆರೋಪದಲ್ಲಿ ಮನೆಗಳ ಜಪ್ತಿ ಮಾಡಲಾಗಿದೆ. ಹಕೀಂ @ ಸುಕ, ಹಕೀಂ, ಮೊಹಮ್ಮದ್ ಪರ್ವೇಜ್ಗೆ ಸೇರಿದ ಮನೆಗಳು ಜಪ್ತಿಯಾಗಿದ್ದು, ಕೃಷ್ಣಾಪುರ, ಕಾಟಿಪಳ್ಳ, ಮಂಗಳೂರಿನಲ್ಲಿ ಮನೆಗಳ ಮುಟ್ಟುಗೋಲು ಹಾಕಿದ್ಧಾರೆ. ಕರಾವಳಿಯಲ್ಲಿ ಧರ್ಮ ದಂಗಲ್ ಶುರುವಾಗಿದ್ದು, ಗೋಹಂತಕರ ಮೇಲೆ ಯುಪಿ ಮಾದರಿಯಲ್ಲೇ ಟಫ್ ರೂಲ್ಸ್ ಜಾರಿ ಮಾಡಿದೆ.