ಮಂಗಳೂರು: ಮಿತ್ರಬಳಗ ಎಸ್ ಕೋಡಿ ವತಿಯಿಂದ 76ನೇ ಸ್ವಾತಂತ್ರೊö್ಯತ್ಸವ ಪಕ್ಷಿಕೆರೆಯ ಸಮಾಜಭವನದಲ್ಲಿ ನಡೆಯಿತು. ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷ ಹರಿದಾಸ್ ಭಟ್ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಬ್ರಾಹ್ಮರಿ ಇಂಡಸ್ಟ್ರೀಸ್ ನ ಸುದರ್ಶನ್ ತೋಕೂರು, ಜಗದೀಶ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.